ಸಿನಿಮಾ ಸುದ್ದಿ

ಭಾರತ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಡಾ|| ಚಂದ್ರ ಭೂಷಣ್ ಕುಮಾರ್, ಐ.ಎ.ಎಸ್. ಅವರು ಶ್ರೀ ಕಂಠೀರವ ಸ್ಟುಡಿಯೋ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ

ಸುದ್ದಿ ಡೆಸ್ಕ್· 5 min read
ಭಾರತ  ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಡಾ|| ಚಂದ್ರ ಭೂಷಣ್ ಕುಮಾರ್, ಐ.ಎ.ಎಸ್. ಅವರು ಶ್ರೀ ಕಂಠೀರವ ಸ್ಟುಡಿಯೋ ಚಿತ್ರೀಕರಣ  ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ

ಇಂದು ಕಾರ್ಮಿಕ ಕಲ್ಯಾಣ ಇಲಾಖೆ, ಭಾರತ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಡಾ|| ಚಂದ್ರ ಭೂಷಣ್ ಕುಮಾರ್, ಐ.ಎ.ಎಸ್. ಅವರು ಶ್ರೀ ಕಂಠೀರವ ಸ್ಟುಡಿಯೋ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾದ ಎಸ್.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಸೋಮಸುಂದರಮೂರ್ತಿ ಹಾಗೂ ಒಕ್ಕೂಟದ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಮಾಡಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ತೆಗೆದ ಚಿತ್ರಗಳು.

PR1.jfif

Comments

Leave a comment

Recommended Reading